ಎಂತಹ ಕಾಲ ಬಂತು ನೋಡಿ,
ಮಳೆಗಾಲದಲ್ಲೂ ನೀರಾಗಿ ನಾಡಿಗೆ ನಾಡೆ ಹೊತ್ತಿ ಉರಿಯುತ್ತೆ ಅಂದ್ರೆ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಭೂಮಿ ಮೇಲೆ ಕಾಣೋಕೆ ಸಾಧ್ಯನಾ..? ಇಂಥ ಸ್ಥಿತಿ ಉತ್ತರ ಕರ್ನಾಟಕ ಭಾಗದ ಜನ ಸದಾ ಒಂದಲ್ಲ ಒಂದು ಕಾರಣಕ್ಕೆ ಅನುಭವಿಸುತ್ತಲೇ ಇರುಬೇಕು. ಇದಕ್ಕೆಲ್ಲಾ ಕಾರಣಾ ಏನು ? ಈಗ ಮಹಾದಾಯಿ ನದಿ ನೀರು ಬಳಕೆಯ ವಿಷಯದಲ್ಲಿ ಮತ್ತೊಮ್ಮೆ ಮರುಕಳಿಸಿದ್ದು ಯಾಕೆ ? ಕನ್ನಡ Circle ನ ಈ ಅಭಿಪ್ರಾಯ ವೋಟಿಂಗ್ ನಲ್ಲಿ ಭಾಗ ವಹಿಸಿ, ನಿಮ್ಮ ಅಭಿಪ್ರಾಯ ತಿಳಿಸಿ.
ಮಳೆಗಾಲದಲ್ಲೂ ನೀರಾಗಿ ನಾಡಿಗೆ ನಾಡೆ ಹೊತ್ತಿ ಉರಿಯುತ್ತೆ ಅಂದ್ರೆ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಭೂಮಿ ಮೇಲೆ ಕಾಣೋಕೆ ಸಾಧ್ಯನಾ..? ಇಂಥ ಸ್ಥಿತಿ ಉತ್ತರ ಕರ್ನಾಟಕ ಭಾಗದ ಜನ ಸದಾ ಒಂದಲ್ಲ ಒಂದು ಕಾರಣಕ್ಕೆ ಅನುಭವಿಸುತ್ತಲೇ ಇರುಬೇಕು. ಇದಕ್ಕೆಲ್ಲಾ ಕಾರಣಾ ಏನು ? ಈಗ ಮಹಾದಾಯಿ ನದಿ ನೀರು ಬಳಕೆಯ ವಿಷಯದಲ್ಲಿ ಮತ್ತೊಮ್ಮೆ ಮರುಕಳಿಸಿದ್ದು ಯಾಕೆ ? ಕನ್ನಡ Circle ನ ಈ ಅಭಿಪ್ರಾಯ ವೋಟಿಂಗ್ ನಲ್ಲಿ ಭಾಗ ವಹಿಸಿ, ನಿಮ್ಮ ಅಭಿಪ್ರಾಯ ತಿಳಿಸಿ.
ರಮಾಕಾಂತ ಗುಗ್ರಿ
ಸಂಪಾದಕ, ಕನ್ನಡ Circle
ಸಂಪಾದಕ, ಕನ್ನಡ Circle