Kannada Circle
  • Home
  • Latest
    • Cartoon
  • Breaking News
  • About Us

Latest Article

ಪ್ರಿಯ  ಮೋದಿಜೀ, ಬೆಂಗಳೂರು   ಕಸ   ಕ್ಲೀ ನ್ ಆಗೋದು  ಯಾವಾಗ ಜೀ..?

Picture
ರಾಷ್ಟ್ರಪಿತ ಗಾಂಧಿ ಜಯಂತಿ ದಿನ 'ಸ್ವಚ್ಛ ಭಾರತ ಕಲ್ಪನೆ'ಗೇನೋ ಚಾಲನೆ ನೀಡಿದರು ಮಿಸ್ಟರ್ ಪ್ರೈಮ್ ಮಿನಿಸ್ಟರ್. ಆದರೆ, ಏಷ್ಯಾ ಖಂಡದಲ್ಲೇ ಶರವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರು ಕಸದ ಬಗ್ಗೆ ಅವರಿಗೆ ಹೇಳೋರ್ಯಾರು..? ಇಲ್ಲಿ ಕಸ್ಸದ ಸಮಸ್ಯೆ ಉಲ್ಬಣಿಸಲು ಕಾರಣಗಳೇನು? ಈ ಸಮಸ್ಯೆಯ ಹಿಂದೆ ಕಾರಣಗಳು ಅಂತ ಇವೆಯಾ..?    ಮುಂದೆ ಓದಿ

Picture
ಇದು ಯಾರು ಬರೆದ ‘ಜಯ’ ವ್ಯಥೆಯೋ..?
Picture
‘ಕತ್ತಿ’ಯ ಹರಿತ ಅಲಕ್ಷಿಸಬೇಡಿ..!
Picture
ಇದು ಡಾ. ವಿಷ್ಣು ಹುಟ್ಟುಹಬ್ಬದ ವಿಶೇಷ
Picture
ಸ್ವಾತಂತ್ರ್ಯ ಹೋರಾಟ ಗಾರರ ನೆನಪಿನಲ್ಲಿ..!
Picture
ಆದರ್ಶಕ್ಕೆ ಇವರೇ ಮಾದರಿ...
Picture
ನಮ್ಮ ಕನ್ನಡCircle ಧ್ಯೇಯೋದ್ದೇಶ

Picture

Other Article

ಕನ್ನಡCircle ಧ್ಯೇಯೋದ್ದೇಶ

Picture
ಕನ್ನಡCircle ಯಾಕೆ?
ಇಂಟರ್ನೆಟ್ ನ ಯಾವುದೋ ಮೂಲೆಯಲ್ಲಿರುವ  ಕನ್ನಡವನ್ನು  ಮುಖ್ಯ ವಾಹಿನಿಗೆ ತಂದು, ಅದನ್ನು ಇನ್ನೂ ಹೆಚ್ಚು ಬಳಕೆಯಾಗುವಂತೆ ಮಾಡುವುದೇ ಕನ್ನಡCircleನ ಗುರಿ. ವೆಬ್ ಲೋಕದಲ್ಲಿ ಹರಿದು ಹಂಚಿ  ಹೋಗಿರುವ  ಕನ್ನಡ  ತಾಣಗಳೆಲ್ಲವನ್ನೂ ಒಂದೆಡೆಗೆ ತಂದು ಎಲ್ಲವೂ ಏಕಕಾಲಕ್ಕೆ  ಸಿಗುವಂತೆ  ಮಾಡುವ  ಮಹತ್ವಾಂಕ್ಷೆಯೇ ಕನ್ನಡCircleನ ಉದ್ಭವಕ್ಕೆ ಕಾರಣ.
Picture
Picture
01/07/2014
ಮುಂದೆ ಓದಿ

    ನಿಮ್ಮದೇ Website/Blog ಇದ್ದರೂ ಹೆಚ್ಚು ಜನರನ್ನು ತಲುಪಲಾಗ್ತಿಲ್ವಾ..?

    ಈಗ ನೀವದರ ಚಿಂತೆ ಬಿಡಿ. ಕನ್ನಡCircleನಲ್ಲಿ ಉಚಿತವಾಗಿ ನೋಂದಾಯಿಸಿ ಕೊಳ್ಳುವ ಮೂಲಕ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ. ಮತ್ತಿನ್ನೇಕೆ ತಡ..? ಕೂಡಲೇ ಇಮೇಲ್ ವಿಳಾಸದೊಂದಿಗೆ ನಿಮ್ಮ website linkನ್ನು ಇಲ್ಲಿ ದಾಖಲಿಸಿ, ಉಳಿದ ಜವಾಬ್ದಾರಿಗಳನ್ನು ನಮಗೆ ಬಿಡಿ.
Submit

Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign